Request an appointment with Captain Ganesh Karnik by filling the form . Requests will be responded to and granted based on scheduling availability, content of the request, and official priority.

News and Events

15,071 ಕೋ.ರೂ. ಶೈಕ್ಷಣಿಕ ಅನುದಾನ

ಉದಯವಾಣಿ 18-05-2012, ಪುಟ 16

ಶಂಕರಮೂರ್ತಿ, ಕಾರ್ಣಿಕ್ ಗೆ ಗೆಲುವಿನ ವಿಶ್ವಾಸ

ಹೊಸ ದಿಗಂತ 17-05-2012, ಪುಟ 13

ಬಿಜೆಪಿ ಚುನಾವಣಾ ಪ್ರಚಾರ ಸಭೆ

ಸುದ್ದಿ ಬಿಡುಗಡೆ 17-05-2012, ಪುಟ 1

ಬಿಜೆಪಿ ಅಭ್ಯರ್ಥಿಗಳಿಂದ ನಾಳೆ ನಾಮಪತ್ರ ಸಲ್ಲಿಕೆ

ಕನ್ನಡ ಪ್ರಭ 17-05-2012, ಪುಟ 12

ಸಹ್ಯಾದ್ರಿಯಲ್ಲಿ ತಾಂತ್ರಿಕ ಮೇಳ ಸೃಷ್ಟಿ-2012

ಉದಯವಾಣಿ 14-05-2012, ಪುಟ 4

ಬಿಜೆಪಿ ಅಭ್ಯರ್ಥಿ ಬೆಂಬಲಿಸಿ: ಶಂಕರಮೂರ್ತಿ

ಬಿಜೆಪಿ ಅಭ್ಯರ್ಥಿ ಬೆಂಬಲಿಸಿ: ಶಂಕರಮೂರ್ತಿ

ಸಾಧನೆ ಮುಂದಿತ್ತು ಮತಯಾಚನೆ: ಡಿಎಚ್ಎಸ್

ಉದಯವಾಣಿ 11-05-2012, ಪುಟ 12

ಜೂ. 10: ಮೇಲ್ಮನೆ ಚುನಾವಣೆ; ಮೇ 16-ನಾಮಪತ್ರ ಆರಂಭ

ಉದಯವಾಣಿ 11-05-2012, ಪುಟ 12

ಜೂನ್ ಆದಿಯಲ್ಲಿ ಮೇಲ್ಮನೆ ಚುನಾವಣೆ

ಉದಯವಾಣಿ 10-05-2012, ಪುಟ 13

ಪರಿಷತ್ ಚುನಾವಣೆ: ಬಿಜೆಪಿ ಕಚೇರಿ ಉದ್ಘಾಟನೆ

ಮಂಗಳೂರು: ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ರಾಜ್ಯ ರಾಜಕಾರಣಕ್ಕೆ ಮಾರ್ಗದರ್ಶಿಯಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು.ಭಾನುವಾರ ಅವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ನೆಋತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳು ಈ ಹಿಂದೆ ಕೂಡಾ ರಾಜ್ಯ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾದ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ನಿರಂತರ ಜಯ ಸಾಧಿಸಿದೆ. ಈ ಬಾರಿ ಕೂಡಾ ಪಕ್ಷಕ್ಕೆ ಜಯ ದೊರಕಿಸಿಕೊಡಲು [...]

Copyright©2009 www.ganeshkarnik.com All Rights Reserved. Powered by Dhyeya